ಸ್ಯಾಂಡಲ್ ವುಡ್ ಸಲಗ ವಿಜಯ್ ಕುಮಾರ್ ಅವರಿಗೆ 50 ನೇ ಹುಟ್ಟುಹಬ್ಬ ದ ಸಂಭ್ರಮ. ತಂದೆ- ತಾಯಿಯ ಸಮಾಧಿ ಸ್ಥಳ ದಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ಆಚರಿಸಿಕೊಂಡರು.
ಈ ಹಿನ್ನೆಲೆಯಲ್ಲಿ ಕುಂಬಾರಹಳ್ಳಿಯಲ್ಲಿರುವ ತಂದೆ ತಾಯಿಯ ಸಮಾಧಿಯ ಮುಂದೆ ಹುಟ್ಟುಹಬ್ಬ ಆಚರಿಸಿಕೊಂಡರು.
ಇದಕ್ಕೂ ಮುನ್ನ, ಸ್ಥಳದಲ್ಲಿ ಮಾದ್ಯಮದವರಿಂದಿಗೆ ಮಾಹಿತಿ ಹಂಚಿಕೊಂಡ ವಿಜಯ್ ಕುಮಾರ್, ಅನ್ನ ಹಾಕಿದ ಮನೆ ಗೊಬ್ಬರ ಹಾಕಿ ಹೊಲ ಯಾವತ್ತೂ ಕೆಡಲ್ಲ. 50 ವರ್ಷದ ಜೀವನದಲ್ಲಿ ಇದನ್ನು ಕಂಡುಕೊಂಡಿದ್ದೇನೆ.ತಂದೆ ತಾಯಿಯಿಂದ ಬಂದ ಗುಣ ಎಂದರು.
ಅಪ್ಪ ಅಮ್ಮನ ಋಣ ಜೀವನ ತೀರಿಸಲು ಆಗದು. ನನ್ನ ಪಾಲಿನ ದೇವರು.ಬೀಮ, ನೈಜ ಘಟನೆ ಆಧರಿಸಿ ಮಾಡಿದ ಚಿತ್ರ ಎಲ್ಲಾ ಅಂದುಕೊಂಡಂತೆ ಆದರೆ ಫೆಬ್ರವರಿ ಅಂತ್ಯದಲ್ಲಿ ತೆರೆಗೆ ತರುವ ಉದ್ದೇಶ ಉದ್ದೇಶ.ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಚಿತ್ರದ ಟೀಸರ್ ಬಿಡುಡಗೆ ಮಾಡಲಾಗಿದೆ. ಚಿತ್ರದ ಮೂಲಕ ನೈಜ ನಟನೆಯನ್ನು ತೆರೆಗೆ ತರುಔದ್ದೇಶ ಹೊಂದಕಕಾಗಿದೆ. ಚಿತ್ರ ನೋಡಿದ ಮಂದಿ ಒಷ್ಟಪಟ್ಟರೆ ಅದರಿಂದ ಒಂದಷ್ಟು ಮಂದಿಗೆ ಒಳ್ಳೆಯದಾದರೆ ಅನುಕೂಲಇನ್ನೂ ಒಂದಷ್ಟು ಸಣ್ಣ ಪುಟ್ಟ ಕೆಲಸಗಳಿವೆ.ದಿನಾಂಕ ನೋಡಿಕೊಂಡು ಬಿಡುಗಡೆ ಮಾಡುವ ಉದ್ದೇಶವಿದೆ ಎಂದರು
ವಿತರಣೆಯ ಜವಾಬ್ದಾರಿ ಬೇಡ, ನಟನಾಗಿ ಕೆಲಸ ಮಾಡಿದ್ದೇನೆ.ನಿರ್ದೇಶಕ ನಾಗಿ ನನಗೆ ಏನು ಹೇಳಬೇಕು ಹೇಳುವ ಸ್ವಾತಂತ್ರ್ಯವಿದೆ. ಹೀಗಾಗಿ ಇಷ್ಟಪಟ್ಟಿದ್ದೇನೆ ಎಂದರು
ಚಿತ್ರಜೀವನದಲ್ಲಿವ ಅನೇಕ ಏಳು ಬೀಳು ಕಂಡಿದ್ದೇನೆ. ಕಷ್ಟು ಸುಖನೋಡಿದ್ದೇನೆ .ಎಷ್ಟೇ ಎತ್ತರಕ್ಕೆ ಬೆಳೆದರೈ ಬೆಳದ ಬಂದ ದಾರಿ ಮರಿ ಬೇಡ ಎನ್ನುವುದು ಅಪ್ಪ, ಅಮ್ಮ
ತಾತ ಮಾಡಿದ ಜಾಗದಲ್ಲಿ ತಂದೆ ತಾಯಿಗೆ ಮಣ್ಣಲ್ಕಿ ಮಣ್ಣಾಗಿರುವ ಜಗದಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುವ ಮೂಲಕ ನಿಜವಾದ ಗೌರವ ಕೊಡುವುದ್ದೇಶವಿದೆ ಎಂದರು